ಭಾವನೆಗಳು, ಕಲ್ಪನೆಗಳು, ಅನುಭವಗಳು ಅನುಭಾವವಾಗಿ ಹೊರಹೊಮ್ಮುವುದೇ ಕವಿತೆ. ಉದಯೋನ್ಮುಖ ಕವನ ವಾಚನಕಾರರ ಪ್ರೇರಣೆಗಾಗಿಯೇ ಈ ಭಾವಪುಷ್ಪ ಕಾರ್ಯಕ್ರಮ.
ಭಾವಪುಷ್ಪ-ಸಂಚಿಕೆ 95
byRadio Girmit
ಉದಯೋನ್ಮುಖ ಕವಿಗಳ ಹಾಗೂ ಹಿರಿಯ ಕವಿಗಳ ಸ್ವರಚಿತ ಕವನಗಳ ವಾಚನ ವೇದಿಕೆ. ದಿನಾಂಕ:04.12.2020 ರಂದು ಮೂಡಿಬಂದ ಸಂಚಿಕೆ.ಇಂದಿನ ಕವನವಾಚನದಲ್ಲಿ ಭಾಗವಹಿಸಿದ ಕವಿ ಮನಗಳು: ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತ ಕುಮಾರ್.ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಮತಿ ಅಂಜಲಿ ಇಟ್ನಾಳ್.ಶ್ರೀಮತಿ ಪ್ರೇಮಲೀಲ ಪತ್ತಾರ್. ಡಾ ಸುಧಾ ಪ್ರಸ್ತುತಿ:ಉಮಾ ಭಾತಖಂಡೆ.