ಗೀತಾಭಾವಧಾರೆ – ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳ ವಿಶ್ಲೇಷಣೆಯನ್ನು ಮಾಡಲಾಗಿದೆ. ಭಗವದ್ಗೀತೆಯಲ್ಲಿ ಬರುವ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದದನ್ನು ಸ್ಪಷ್ಟವಾಗಿ ಉಪದೇಶಿಸುವಂತ ಜೀವನ ಧರ್ಮ ಶಾಸ್ತ್ರ. ಗೀತಾಭಾವಧಾರೆಗೆ ಬಳಸಿದಂತ ಆಕಾರ ಗ್ರಂಥ ಸ್ವಾಮೀ ಸೋಮನಾಥಾನಂದಜಿ ಅವರು ಬರೆದಂತ “ಗೀತಾಭಾವಧಾರೆ” ಪುಸ್ತಕದಲ್ಲಿನ ವ್ಯಾಖ್ಯಾನಗಳು ಹಾಗು ಸ್ವಾಮಿ ಚಿನ್ಮಯಾನಂದಜಿ ಅವರು ಬರೆದಂತ ಶ್ರೀಮದ್ ಭಗವದ್ಗೀತಾ ಪುಸ್ತಕದಲ್ಲಿನ ವ್ಯಾಖ್ಯಾನಗಳನ್ನ ಒಳಗೊಂಡಿದೆ. ಕಾರ್ಯಕ್ರಮವನ್ನು ಶ್ರೀಮತಿ. ಉಮಾ ಭಾತಖಂಡೆ ಮತ್ತು ಶ್ರೀಮತಿ. ಸ್ನೇಹಾ ಪಾಟೀಲ ಇವರು ಪ್ರಸ್ತುತಪಡಿಸಿದ್ದಾರೆ.