
ಹರಟೆಕಟ್ಟೆ – ಪರೀಕ್ಷೆಯ ಒತ್ತಡ
ವಿಷಯ : ಪರೀಕ್ಷೆಯ ಒತ್ತಡ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ : ಪರೀಕ್ಷೆಯ ಒತ್ತಡ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ: ಯುಗಾದಿ ಪ್ರಸ್ತುತಿ – ಗೌರಿ ಪ್ರಸನ್ನ
“ವಾಟ್ಸ್ ಇನ್ ನೇಮ್” ಈ ಖ್ಯಾತ ಉಲ್ಲೇಖ ನೀವೆಲ್ಲರೂ ಕೇಳಿರಬಹುದು …ಹೆಸರಿನ ಮಹಾತ್ಮೆ ಬಹಳ ದೊಡ್ಡದು… ಹೆಸರಿನ ಮಹತ್ವ ಏನು ಎಂದು ತಿಳಿಯುವ ಕುತೂಹಲ ನಿಮ್ಮೆಲ್ಲರಿಗೂ ಸುರು ಆಗಿದೆ ಅಂತ ನಮಗ ಗೊತ್ತು…ಹೆಸರಿನ ಪುರಾಣ ಕೇಳಲು “ಹರಟೆ ಕಟ್ಟೆ” ೩ ನೇ ಕಂತು ಕೇಳಿರಿ…
“ಪಂಜಾ”……ಇದೇನು ಹೊಸ ಕನ್ನಡದ ಪದ ಅಂತ ನಮ್ಮ ಬೆಂಗಳೂರು ಕಡೆ ಮಂದಿ ಅನ್ಕೋಬಹುದು….ಇನ್ನೂ ಕೆಲ ಮಂದಿ ಇದು ಹುಲಿ ಪಂಜಾ ಅನ್ಕೋಬಹುದು…..ಅದರ ಇದು ನಮ್ಮ ಉತ್ತರ ಕರ್ನಾಟಕದ ಮಂದಿ ಬಳುಸುವ ಬಟ್ಟೆ ಅಂದರ ಬಹಳ ಮಂದಿ ಮುಖ ಮುಖ ನೋಡಬಹುದು….ನೀವು ಪಂಜಾ ಮಹಾತ್ಮೆ ತಿಳೀಲೇಬೇಕು….ಇದರ ಬಗ್ಗೆ ತಿಳಿಲಿಕ್ಕೆ ನೀವು ಗೌರಿ ಪ್ರಸನ್ನ ಅವರ ನಿರೂಪಣೆಯ “ಹರಟೆ ಕಟ್ಟೆ” ಯ ೨ ನೇ ಕಂತಿನ ಹರಟೆ ಕೇಳಿರಿ…