
ದನಿ ಪಯಣ – ಬೆಂಗಳೂರು ಕೋಟೆ
ಯಾಕವ್ವ ಹುಬ್ಬಳ್ಳಿ ಧಾರವಾಡ, ನಮ್ಮ ಬೆಂಗಳೂರ ನಮಗ ಪಾಡ” ಅಂದುಕೊಂಡು ಈ ಸಲ ನಾವು ದನಿಪಯಣದಲ್ಲಿ ಹೋಗತಾ ಇರೋದು, ಬೆಂಗಳೂರು ಕೋಟೆಗೆ.? ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ವಾರದ ದನಿಪಯಣ ಕೇಳಿ. 14 11 2019 ರ ಸಂಚಿಕೆ -6 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.
ಯಾಕವ್ವ ಹುಬ್ಬಳ್ಳಿ ಧಾರವಾಡ, ನಮ್ಮ ಬೆಂಗಳೂರ ನಮಗ ಪಾಡ” ಅಂದುಕೊಂಡು ಈ ಸಲ ನಾವು ದನಿಪಯಣದಲ್ಲಿ ಹೋಗತಾ ಇರೋದು, ಬೆಂಗಳೂರು ಕೋಟೆಗೆ.? ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ವಾರದ ದನಿಪಯಣ ಕೇಳಿ. 14 11 2019 ರ ಸಂಚಿಕೆ -6 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.
ಗದಗ ಜಿಲ್ಲೆಯ ಕೃತಪುರ ಇದರ ಇತಿಹಾಸ ಹಾಗೂ ಇನ್ನೂ ಹಲವಾರು ವಿಷಯಗಳನ್ನು ಒಳಗೊಂಡ ಸಂಚಿಕೆ ಪ್ರಸಾರಗೊಳಿಸಲಾಗಿದೆ. 31 10 2019 ರ ಸಂಚಿಕೆ -5 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.
ಸ್ವಾತಂತ್ರ್ಯ ಸಂಗ್ರಾಮದ ಸ್ಪೂರ್ತಿದಾಯಕ ಇತಿಹಾಸವನ್ನೊಳಗೊಂಡಂತೆ, ಚುಟುಕು ಬ್ರಹ್ಮಎಂದೇ ಪ್ರಖ್ಯಾತರಾದ ದಿನಕರ ದೇಸಾಯಿ ಇವರ ಹಾಗೂ ಹಲವಾರು ವಿಷಯಗಳನ್ನು ಒಳಗೊಂಡ ಸಂಚಿಕೆ ಪ್ರಸಾರಗೊಳಿಸಲಾಗಿದೆ. 24 10 2019 ರ ಸಂಚಿಕೆ -4 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.
ಲಾಲಬಾಗಿನ ಇತಿಹಾಸ ಹಾಗೂ ಇದರ ಕೆಲವು ವಿಶೇಷ ಸ್ಥಳಗಳ ಕುರಿತು ಪ್ರಸಾರಗೊಳಿಸಲಾಗಿದೆ. 17 10 2019 ರ ಸಂಚಿಕೆ -3 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.
ಇಂದಿನ ಸಂಚಿಕೆಯಲ್ಲಿ, ಧಾರವಾಡದ ಕತಿ,೧೧೪೮ ರಲ್ಲಿ ದೊರೆತ ಶಾಸನದಾಗ ಧಾರವಾಡ ಅಂತ ಹೆಸರು ಹ್ಯಾಂಗ ಬಂತು ಅನ್ನೋದರಿಂದ ಹಿಡಕೊಂಡು ಈ ಊರಿನ ಕೆಲವು ವಿಶೇಷ ಸ್ಥಳಗಳ ಕುರಿತು ಪ್ರಸಾರಗೊಳಿಸಲಾಗಿದೆ. 10 10 2019 ರ ಸಂಚಿಕೆ -2 ಪ್ರಸ್ತುತಿ:ಶ್ರೀ ಗುರುರಾಜ ಕುಲಕರ್ಣಿ.
ಸ್ವಾತಂತ್ರ್ಯ ಹೋರಾಟದ ಕತೆಯನ್ನು – ನಮ್ಮದೇ ಊರಲ್ಲಿ ನಡೆದ ಚರಿತ್ರೆಯ ಭಾಗವನ್ನು ತಿಳಿದುಕೊಳ್ಳೋಣವೇ? ಬನ್ನಿ ಅನಿಮಿಷ ಮತ್ತು ಅವರಪ್ಪ ಗುರುರಾಜರ ಪಾಡ್ಕಾಸ್ಟ್ – “ದನಿಪಯಣ”ದಲ್ಲಿ “ಸ್ವಾತಂತ್ರ್ಯ ಸಮರದ ಸಾವಿರ ತೊರೆಗಳು” ಕೇಳೋಣ.. 03.10.2019 ರಂದು ಪ್ರಸಾರವಾದ ಸಂಚಿಕೆ – 1