
ನಡುಮನಿ ಮಾತು-ಸಂಚಿಕೆ-18
ಇಂದಿನ ವಿಷಯ: ಸಂವಹನದ ಕೊರತೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು.ಮಕ್ಕಳಲ್ಲಿ ಸಂವಹನದ ಕೊರತೆಗೆ ಪಾಲಕರೂ ಹೇಗೆ ಕಾರಣ ಎಂಬ ವಿಷಯಗಳನ್ನು ಕುರಿತು ಚರ್ಚೆ ಮಾಡಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗೂ ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ: ಸಂವಹನದ ಕೊರತೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು.ಮಕ್ಕಳಲ್ಲಿ ಸಂವಹನದ ಕೊರತೆಗೆ ಪಾಲಕರೂ ಹೇಗೆ ಕಾರಣ ಎಂಬ ವಿಷಯಗಳನ್ನು ಕುರಿತು ಚರ್ಚೆ ಮಾಡಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗೂ ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ದೀಪಾವಳಿ ವಿಶೇಷಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ದೀಪಾವಳಿ ಹಬ್ಬದ ಆಚರಣೆ ಕುರಿತು ಪ್ರಸಾರ ಮಾಡಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ತಿರುಪತಿ ಪ್ರವಾಸಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಪ್ರವಾಸದಲ್ಲಿ ಆಗುವ ಅನುಭವಗಳ ಕುರಿತು ಪ್ರಸಾರ ಮಾಡಲಾಗಿದೆ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022 6.8 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ದೇಶಭಕ್ತಿಗೀತೆಗಳು.ಪ್ರಸ್ತುತಿ:ಉಮಾ ಭಾತಖಂಡೆ.
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022- 4.8 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಸಹನಾ ಸುಂದರಮೂರ್ತಿ ಅವರು ಬರೆದ ಲೇಖನ ವಾಚನ. ಪ್ರಸ್ತುತಿ:ಎಚ್ ವಿ ಪ್ರಕಾಶ್.
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022 4.8 .2022- ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ದೇಶಭಕ್ತಿಗೀತೆ ಮತ್ತು ಗದ್ಯವಾಚನ. . ಪ್ರಸ್ತುತಿ:ಬಾಲಬಲಗಶಾಲೆಯ ಮಕ್ಕಳಾದ-ಅರ್ಜುನ್ ಮತ್ತು ಸುಚಿತ್.
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022- 3.8 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಬಾಲಗಂಗಾಧರ ತಿಲಕ್ . ಪ್ರಸ್ತುತಿ:ಮಹೇಶ್ ಮೋ ದೇಶಪಾಂಡೆ.
ಇಂದಿನ ವಿಷಯ:ಸಾಮಾನ್ಯ ವಿಷಯಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.