ನೆನಪಿನಂಗಳ-ವಾಸುದೇವ್ ಬಲವಂತ್ ಫಡಕೆ
ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿ ಹಣ,ಅಂತಸ್ತು,ಸುಖ,ಶಾಂತಿಯಿಂದ ಬೆಳೆದಿದ್ದರೂ ನಮ್ಮ ದೇಶದಲ್ಲಿ ಇವುಗಳ ಕೊರತೆಯಿದೆ ಎಂದು ತಮ್ಮ ಎಲ್ಲಾ ಸುಖ ಶಾಂತಿಯನ್ನು ತ್ಯಜಿಸಿದ ವಾಸುದೇವ ಬಲವಂತ್ ಫಡಕೆ ಇವರ ಕುರಿತ ಮೇ 01, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿ ಹಣ,ಅಂತಸ್ತು,ಸುಖ,ಶಾಂತಿಯಿಂದ ಬೆಳೆದಿದ್ದರೂ ನಮ್ಮ ದೇಶದಲ್ಲಿ ಇವುಗಳ ಕೊರತೆಯಿದೆ ಎಂದು ತಮ್ಮ ಎಲ್ಲಾ ಸುಖ ಶಾಂತಿಯನ್ನು ತ್ಯಜಿಸಿದ ವಾಸುದೇವ ಬಲವಂತ್ ಫಡಕೆ ಇವರ ಕುರಿತ ಮೇ 01, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಭಾಗವಹಿಸಿದ ಮಕ್ಕಳು- ತ್ರಿಷಾ| ಆಶೀಶ್ ಸತ್ತೂರ್ | ಸುಹಾಸ್ |ಶೀತಲ್ ಎಸ್ ಜೋಶಿ | ಹರ್ಷಿತ್ ಸ್ವಾಮಿ | ಪ್ರಣತಿ | ನಿವೇದಿತಾ ನಿಲಣ್ಣವರ್ | ಶ್ರೀಪಾದ್ ಎಸ್ ಜೋಶಿ | ವಿಪುಲಸ್ವಾಮಿ.
ಗತವೈಭವದ ಈ ಸಂಚಿಕೆಯಲ್ಲಿ ಬೌದ್ಧ ಧರ್ಮದ ಬೆಳವಣಿಗೆ, ಮಗಧ ಸಾಮ್ರಾಜ್ಯದ ಉತ್ಕೃಷ್ಟತೆ ಹಾಗೂ ಮೌರ್ಯ ಸಾಮ್ರಾಜ್ಯದ ಅಡಿಪಾಯ ಕುರಿತ ಮಾಹಿತಿಯನ್ನು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬಂತೆ, ಜಾಣತನವನ್ನು ಒಳ್ಳೆಯ ನಡೆತೆಗಳಿಗೆ ಬಳಸಬೇಕು ಎಂಬ ನೀತಿಯನ್ನು ಈ ಕಥೆ ತಿಳಿಸುತ್ತದೆ. ಪ್ರಸ್ತುತಿ : ಶ್ರೀಮತಿ. ಉಮಾ ಭಾತಖಂಡೆ ಅವರು ವಾಚಿಸಿದಂತ ಕಥೆ – ಡೋಣಿ ಕಟ್ಟಿಗೆ.. ಬೊಗಸೆ ಅಕ್ಕಿ. ಏಪ್ರಿಲ್ 28 , 2019 ರ ಸಂಚಿಕೆ
ಬ್ರಿಟಿಷರ ನಿದ್ದೆಗೆಡಿಸಿ ಸಹ್ಯಾದ್ರಿಯ ಹುಲಿ ಎಂದೇ ಪ್ರಸಿದ್ದಿ ಪಡೆದ ಧೋಂಡಿಯಾವಾಗ್ ಇವರ ಕುರಿತ ಏಪ್ರಿಲ್ 24, 2019 ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಗೀತಾಭಾವಧಾರೆಯ ಅಧ್ಯಾಯ 2 ಸಾಂಖ್ಯಯೋಗದಲ್ಲಿನ ಶ್ಲೋಕ 40 ,41 ,42 ,43 ಹಾಗೂ 44 ಇದರ ವಿವರಣೆ ಒಳಗೊಂಡಿದೆ.23.04.2020 ರ ಸಂಚಿಕೆ.ಪ್ರಸ್ತುತಿ:ಉಮಾಭಾತಖಂಡೆ.
ಈ ಸಂಚಿಕೆಯಲ್ಲಿ ಮಕ್ಕಳು ಸಂಸ್ಕೃತ ಹಾಡು, ಗಣೇಶ ಸ್ತುತಿ, ಭಾವಗೀತೆ, ಜಾನಪದ ಗೀತೆ, ಶಿಶುನಾಳ ಶರೀಫರ ಹಾಡು, ಸಿದ್ದಯ್ಯ ಪುರಾಣಿಕ ಅವರ ಪದ್ಯ ಮತ್ತು ದೇಶವಿದೇಶಗಳ ಮಾಹಿತಿ ಸರಣಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು- ಧರಣಿ ದೇವಿ ತೋಡ್ಕರ್ | ಆಶೀಶ್ ಸತ್ತೂರ್ | ಏಕತಾ ಕರ್ಪೂರ |ಶೀತಲ್ ಎಸ್ ಜೋಶಿ | ಸೃಷ್ಟಿ ಕುಲ್ಕರ್ಣಿ | ಪ್ರಣತಿ | ಶ್ರೀಪಾದ್ ಎಸ್ ಜೋಶಿ |
ಗತವೈಭವದ ಈ ಸಂಚಿಕೆಯಲ್ಲಿ ಬೌದ್ಧ ಧರ್ಮದ ಉದಯ, ಬುದ್ಧನ ಜೀವನ ಹಾಗೂ ಬುದ್ಧನ ಧರ್ಮೋಪದೇಶ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.
ಈ ಸಂಚಿಕೆಯಲ್ಲಿ ಮಕ್ಕಳು ಭಾರತೀ ತೀರ್ಥ, ಜಿ ಪಿ ರಾಜರತ್ನಂ , ಬೇಂದ್ರೆ ಅವರ ಹಾಡುಗಳನ್ನು ಮತ್ತು ಜಾನಪದ ಹಾಗು ಶ್ಲೋಕವನ್ನು ಪ್ರಸ್ತುತಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು- ಶ್ರೇಯಸ್ ಆರ್ | ಮಾಧವ ಜೋಶಿ | ಪುಣ್ಯನಾಥ ಬಿದರಕುಂದಿ | ಪ್ರಿಯ |ಶೀತಲ್ ಎಸ್ ಜೋಶಿ |ಪ್ರಣತಿ |ಏಕತಾ ಕರ್ಪೂರ | ಸೃಷ್ಟಿ ಕುಲಕರ್ಣಿ | ಪ್ರತೀಕ್.