Bhavapushpa

ಭಾವಪುಷ್ಪ-ಸಂಚಿಕೆ-52

ಉಮಾ ಭಾತಖಂಡೆ December 20, 2019 25


Background
share close
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. ೨೦.೧೨.೨೦೧೯ ರ ಸಂಚಿಕೆ.
ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ವಿನುತಾ ಹಂಚಿನಮನಿ,ಶ್ರೀಯುತ
ಎನ್ ವಿ ರಮೇಶ್, ಶ್ರೀಯುತ ಫ ಮಾನುಸಾಗರ್, ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಯುತ ವಿಜಯ್ ಇನಾಮದಾರ, ಶ್ರೀಮತಿ ಉಮಾ ಭಾತಖಂಡೆ, ಸಂಪತ್ ಕುಮಾರ್ ಕೆ ವಿ.ಶ್ರೀಮತಿ ಭಾಮತಿ ವಾಚಸ್ಪತಿ ಶಾಸ್ತ್ರೀ ಜೋಶಿ.
ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ
Rate it
Previous episode
Bhavapushpa
close
  • 76

Bhavapushpa

ಭಾವಪುಷ್ಪ- ಶ್ರೀ ವಿಜಯ್ ಇನಾಮದಾರ ವಿಶೇಷ.

ಉಮಾ ಭಾತಖಂಡೆ December 13, 2019

ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀ ವಿಜಯ್ ಇನಾಮದಾರ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ ಡಿಸೆಂಬರ್ 13,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.