• Home
  • keyboard_arrow_right Bhavapushpa
  • keyboard_arrow_rightPodcasts
  • keyboard_arrow_right
  • keyboard_arrow_right ಭಾವಪುಷ್ಪ – ಜೂನ್, 7, 2019 ರ ಸಂಚಿಕೆ

Bhavapushpa

ಭಾವಪುಷ್ಪ – ಜೂನ್, 7, 2019 ರ ಸಂಚಿಕೆ

ಉಮಾ ಭಾತಖಂಡೆ June 7, 2019 147


Background
share close
ಕವನವಾಚನ ಕಾರ್ಯಕ್ರಮ
ಭಾಗವಹಿಸಿದವರು : ೧.ಶ್ರೀಯುತ, ವಿಜಯ್ ಇನಾಂದಾರ್. ೨.ಶ್ರೀಮತಿ,ಉಮಾ ಭಾತಖಂಡೆ ೩.ಶೀಮತಿ,ಸೀಮಾ ಕುಲ್ಕರ್ಣಿ ೪.ಶ್ರೀಮತಿ,ಇಂದುಮತಿ ರಾಘವೇಂದ್ರ ೫.ಶ್ರೀಮತಿ,ರಜನಿ ಕುಲ್ಕರ್ಣಿ ೬.ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ ೭.ಶೀಮತಿ,ಮಾಲತಿ ಮುದಕವಿ ೮.ಶ್ರೀಮತಿ,ಪ್ರಿಯಾ ದೀಕ್ಷಿತ್ .
ಇಂದಿನ ಸಂಚಿಕೆಯಲ್ಲಿ ಪರಿಸರ ದಿನಾಚರಣೆಯ ನಿಮಿತ್ತ , ಪರಿಸರ ಸಂರಕ್ಷಣೆಯ ಕುರಿತ ಕವನಗಳು ಪ್ರಸಾರಗೊಂಡವು.

Rate it
Previous episode
Bhavapushpa
close
  • 126

Bhavapushpa

ಭಾವಪುಷ್ಪ – ಮೇ 31, 2019 ರ ಸಂಚಿಕೆ.

ಉಮಾ ಭಾತಖಂಡೆ May 31, 2019

ಭಾವಪುಷ್ಪದ ಈ ಸಂಚಿಕೆಯಲ್ಲಿ, ಮುಂಗಾರು, ಶಾಲಾ ಅಂಗಳ, ನಿನ್ನ ನಗು, ಅಂಬಿಕಾತನಯ ದತ್ತ, ಮೋಡದಲ್ಲಿ ಚಲಿಸುವಾಸೆ, ಜವರಾಯನ ಕರೆ, ನೀನೊಮ್ಮೆ ಹಾಗೂ ಗೆಳತೀ ನನಗವರು ಹೇಳಲಿಲ್ಲ ಕವನಗಳು ಸೊಗಸಾಗಿ ಮೂಡಿ ಬಂದಿವೆ..ಭಾಗವಹಿಸಿದ ಕವಿ ಮನಗಳು:ಶ್ರೀಮತಿ, ರಾಧಾ ಶ್ಯಾಮರಾವ್, ಶ್ರೀಯುತ, ವಿಜಯ್ ಇನಾಂದಾರ್,:ಶ್ರೀಮತಿ […]

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.