Bhavapushpa

ಭಾವಪುಷ್ಪ-ಸಂಚಿಕೆ-98

ಉಮಾ ಭಾತಖಂಡೆ January 1, 2021 10


Background
share close
ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 01.01 .2021 ರಂದು ಪ್ರಸಾರಗೊಂಡ ಹೊಸವರ್ಷದ ನಿಮಿತ್ತ ವಿಶೇಷ ಸಂಚಿಕೆ.
ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು. ಶ್ರೀಮತಿ ಅಂಜಲಿ ಸುಧೀಂದ್ರ ಇಟ್ನಾಳ್, ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಮತಿ ಸರೋಜಿನಿ ಪಡಸಲಾಗಿ, ಶ್ರೀಮತಿ ಸುಧಾ ಜೋಶಿ ,ಶ್ರೀಮತಿ ಸೀಮಾ ಕುಲ್ಕರ್ಣಿ,ಶ್ರೀಮತಿ ಪ್ರೇಮಲೀಲ ಪತ್ತರ್,ಶ್ರೀಮತಿ ಕೋಮಲ ವಸಂತ ಕುಮಾರ್ .ಶ್ರೀಮತಿ ರಾಧಾ ಶ್ಯಾಮರಾವ್ ,ಶ್ರೀಯುತ ಸುನಿಲ್ ಅಗಡಿ, ಶ್ರೀಯುತ ವಿಜಯ ಇನಾಮದಾರ,
ಶ್ರೀಮತಿ ಅನುರಾಧ ಕುಲಕರ್ಣಿ, ಶ್ರೀಮತಿ ಕಸ್ತೂರಿ, ಶ್ರೀಮತಿ ಸವಿತಾ ಇನಾಮದಾರ .
ಪ್ರಸ್ತುತಿ:ಉಮಾ ಭಾತಖಂಡೆ.
Rate it
Previous episode
Bhavapushpa
close
  • 25

Bhavapushpa

ಭಾವಪುಷ್ಪ-ಸಂಚಿಕೆ-97

ಉಮಾ ಭಾತಖಂಡೆ December 25, 2020

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 25.12 .2020 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ […]

Read more trending_flat

Post comments

This post currently has no comments.

This site uses Akismet to reduce spam. Learn how your comment data is processed.