ಭಾವಪುಷ್ಪ- ಶ್ರೀಮತಿ ಮಾಲತಿ ಮುದಕವಿ ವಿಶೇಷ.
ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀಮತಿ ಮಾಲತಿ ಮುದಕವಿ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ.ನವೆಂಬರ್ 08,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಕವನತರಂಗ ಸಂಚಿಕೆಯಲ್ಲಿ ಈವರೆಗೆ ಭಾವಪುಷ್ಪ ಕವನವಾಚನದಲ್ಲಿ ಪ್ರಸಾರವಾದ ಶ್ರೀಮತಿ ಮಾಲತಿ ಮುದಕವಿ ಇವರ ಸ್ವರಚಿತ ಕವನಗಳನ್ನು ಭಿತ್ತರಿಸಲಾಗಿದೆ.ನವೆಂಬರ್ 08,2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಭಾಗವಹಿಸಿದವರು: ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ರಾಧಾಶ್ಯಾಮರಾವ್,ಶ್ರೀಮತಿ ಇಂದುಮತಿ ರಾಘವೇಂದ್ರ, ಶ್ರೀಮತಿ ಅನುರಾಧ ಕುಲಕರ್ಣಿ.ಶ್ರೀಮತಿ ಭಾಗ್ಯಶ್ರೀ ಜೋಶಿ. ಇಂದಿನ ಕವನಗಳು: ಬಂತರಿ ದೀಪಾವಳಿ, ದೀಪಾವಳಿ, ಬೆಳಕಿನೆಡೆಗೆ,ದೀಪಗಳ ಹಾವಳಿ,ಬೆಳಕು,ದೀಪಬೆಳಗಿಸೋಣ, ಹಚ್ಚೊಣ ಬನ್ನಿ ದೀಪ,ಬೆಳಕಿನ ಕುಡಿ,ಹಚ್ಚುಬಾರೋ ದೀಪವ,
ಭಾಗವಹಿಸಿದವರು: ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ರಜನಿ ಕುಲಕರ್ಣಿ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಶ್ಯಾಮಲಾ ಕುಲಕರ್ಣಿ,ಶ್ರೀಮತಿ ಭಾಮತಿ ಜೋಶಿ,ಶ್ರೀಯುತ ವಿಜಯ ಇನಾಮದಾರ . ಇಂದಿನ ಕವನಗಳು: ನಾಚುತ್ತಲೇ ನನ್ನವಳು, ಎದೆಯ ಕಲರವ,ಅಮ್ಮ,ಚುಟುಕು ಕವನ,ಇದ್ದುದನ್ನು ಬಿಟ್ಟು ಇರದುದೆಡೆಗೆ,ಚಂಚಲಕ್ಕ,ಅಂಬಿಕಾತನಯ ದತ್ತ,ಮುಪ್ಪಿನ ಹೊಸ್ತಿಲು, ಬಿಂದುರೇಖೆ.
ಭಾಗವಹಿಸಿದವರು: ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ವಿನುತಾ ಹಂಚಿನಮನಿ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ಸವಿತಾ ಇನಾಮದಾರ. ಇಂದಿನ ಕವನಗಳು: ಲಾಲಬಹುದೂರ್ ಶಾಸ್ತ್ರೀ, ಮನದ ಕಾಮನಬಿಲ್ಲು,ಮೌನದಾಚೆ,ನವರಾತ್ರಿಯ ಉತ್ಸವ, ಶಾಂಭವಿ ಶಿವಶಂಕರಿ,ನವರಾತ್ರಿ ಉತ್ಸವ.ಗಝಲ್.
ಭಾಗವಹಿಸಿದವರು:ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀ ಸಂಪತ್ ಕೆ ವಿ, ಶ್ರೀಮತಿ ರಜನಿ ಕುಲಕರ್ಣಿ, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಪ್ರಿಯಾ ದೀಕ್ಷಿತ್. ಇಂದಿನ ಕವನಗಳು:ಬೆಣ್ಣಿ ಬದುಕು, ಕೂಸು,ನಮ್ಮನಾಡಹಬ್ಬ,ನೆನಪಿನಲೆಗಳಲ್ಲಿ ತೇಲಿ ಬಂದೆ,ಪುತ್ರಿ ಸಂತತಿ ಸಾವಿರವಾಗಲಿ.ತಂಪೆರಗಿದಾಗ,ತಿರುಗಿ ಬಾ ಬಾಲ್ಯ,ಯಾರ್ ಈ ಗಾಂಧಿ.
ಭಾಗವಹಿಸಿದವರು:ಶ್ರೀಮತಿ ಮಾಲತಿ ಮುದಕವಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಸುಮನ್ ದೇಸಾಯಿ, ಶ್ರೀ ಸಂಪತ್ ಕೆ ವಿ, ಶ್ರೀಮತಿ ಅಷ್ವಿನಿ ಕಾಶಿಕರ್,ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ರಜನಿ ಕುಲಕರ್ಣಿ. ಇಂದಿನ ಕವನಗಳು:ಅಳೆಯಬಹುದಾದವೆಲ್ಲ ಅಳಿಯುವಂಥದ್ದು. ಅಂತರಂಗದ ಮಾತು,ಹೆಗ್ಗೋನೌನ್,ಕನಸುಗಳ ಕಾರುಬಾರು,ಮಾತು ಮೌನ,ಮಂದಹಾಸ,ನಿರಂತರ ನಾ ಕಾಯುವೆ,ತನುಮನ.
ಭಾಗವಹಿಸಿದವರು:ಶ್ರೀಮತಿ ವಿನುತಾ ಹಂಚಿನಮನಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀ ಅಕ್ಷಯ್ ಕುಮಾರ್ ಜೋಶಿ ,ಶ್ರೀಮತಿ ಕೃಷ್ಣ ಕೌಲಗಿ, ಶ್ರೀ ಸಂಪತ್ ಕೆ ವಿ, ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಯುತ ಸುನಿಲ್ ಅಗಡಿ. ಇಂದಿನ ಕವನಗಳು:ಗಝಲ್,ಹಿರಿಯ ನಾಗರಿಕರು,ಹೆಗ್ಗೋ ನೌನ್,ನಿವೇದನೆ,ಶ್ರಾವಣ,ಸೀರೆಯನುಟ್ಟ ನೀರೇ,ವಾಟ್ಸಪ್ಪ್ ಎಂಬ ಭೂತ.
ಭಾಗವಹಿಸಿದವರು : ಶ್ರೀಮತಿ,ಉಮಾ ಭಾತಖಂಡೆ, ಶ್ರೀಮತಿ. ವಿನುತಾ ಹಂಚಿನಮನಿ, ಶ್ರೀ. ಅಕ್ಷಯ ಕುಮಾರ್ ಜೋಶಿ, ಕು.ಶ್ವೇತಾ ನಾಯಕ, ಶ್ರೀ.ಸುನಿಲ್ ಅಗಡಿ, ಕು.ಸಂಪತ ಕುಮಾರ್ ಕೆ.ವಿ., ಶ್ರೀಮತಿ. ಭಾಮತಿ ಜೋಶಿ , ಶೀಮತಿ, ಅಶ್ವಿನಿ ಕಾಶಿಕರ್, ಶೀಮತಿ. ಕೃಷ್ಣಾ ಕೌಲಗಿ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳುಧ್ಯಾನಿ , ಗಝಲ್ , ಕನಕ ದಾಸರಯ್ಯ, ನನ್ನೆದೆಯ ದೇಗುಲದ ದೇವತೆ, ಪಾರ್ವತಿ ಸುತ, ರಾಧೆಯ ಒಡಲಾಳ, ಸಮಾನತೆ, ಸಂಧ್ಯಾ ರಾಗ, ಯಾಕೋ ಗೊತ್ತಿಲ್ಲ…
ಭಾಗವಹಿಸಿದವರು:ಶ್ರೀಮತಿ ರಜನಿ ಕುಲಕರ್ಣಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀ ನಿತೀಶ್ ಡಂಬಳ, ಶ್ರೀ ಸಂಪತ್ ಕೆ ವಿ.ಶ್ರೀಮತಿ ಪ್ರಿಯಾ ದೀಕ್ಷಿತ್.ಶ್ರೀಮತಿ ಸೀಮಾ ಕುಲಕರ್ಣಿ. ಇಂದಿನ ಕವನಗಳು:ಬಂದ ಬಂದ ವಿಘ್ನವಿನಾಶಕ,ಬಂದ ವಿನಾಯಕ,ಗಣಪತಿಯೇ ನಿನಗೆ ಶರಣು,ಕರಿರಾಜ ವದನ ಗಣಪತಿಗೆ ವಂದನೆ,ಪ್ರಥಮ ಪೂಜಾ,ತಪ್ಪದ ಬಾ,ವಿಘ್ನವಿನಾಶಕ,ನಮ್ಮ ಗಣಪನಿಗೇನು ಕಮ್ಮಿ.