ಕಲರವ – ಜೂಲೈ 16, 2019 ರ ಸಂಚಿಕೆ.
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಉತ್ತಂಗಿ ಚೆನ್ನಪ್ಪ ಶಾಲೆ , ಧಾರವಾಡ
ಟಿ.ಪಿ.ಕೈಲಾಸಮ್ ಅವರ ಕಾಶಿಗೋದ ನಮ್ಮಮಾವ ಎಂಬ ಕಥೆ, ಇಲಿಯ ಕಥೆ, ಚಂದಮಾಮ ಎಂಬ ಹಾಡು, ಗುಜದಾನಿ ಎಂಬ ಕಥೆ ಮತ್ತು ಒಂದು ಕಪ್ಪೆಯ ಕಥೆ, ಹೀಗೆ ಈ ಕಾರ್ಯಕ್ರಮದಲ್ಲಿ ಬಗೆಬಗೆಯ ಕಥೆಗಳು ಮೂಡಿ ಬಂದಿವೆ. ಭಾಗವಹಿಸುತ್ತಿರುವ ಮಕ್ಕಳು : ಶ್ರೇಯಸ್ ಆರ್, ಆದರ್ಶ ಆರ್, ಪ್ರತೀಕ, ಸಂಪತ್
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಕೆ.ಇ. ಬೋರ್ಡ್ ಶಾಲೆ, ಧಾರವಾಡ
ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಡು, ಕವನ, ಕಥೆ ಮತ್ತು ಗುಂಪು ಗಾಯನವನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಕೆ.ಇ, ಬೋರ್ಡ್ ಶಾಲೆ, ಧಾರವಾಡ
ಈ ಕಾರ್ಯಕ್ರಮದಲ್ಲಿ ಮಕ್ಕಳು ಭಕ್ತಪ್ರಲ್ಹಾದ ಕುರಿತು ಓದು ಮತ್ತು ಭೂಮಿ ತಾಯಿ ಎಂಬ ಹಾಡು ಹಾಗು ರಾಣಿ ಚೆನ್ನಮ್ಮಳ ಬಗ್ಗೆ ಹೇಳಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಶ್ರೇಯಸ್ ಆರ್ | ಆದರ್ಶ ಆರ್ | ನಚಿಕೇತ ಪಾಟೀಲ
ಈ ಸಂಚಿಕೆಯಲ್ಲಿ ಮಕ್ಕಳು, ಭಕ್ತಿ ಗೀತೆ, ಯಾವುದು ಸುಂದರ ಎಂಬ ಕಥೆ, ಗಾದೆ ಮಾತುಗಳು, ಪದ್ಯ ಓದು ಮತ್ತು ಲೇಖನದ ಓದು ಈ ಕಾರ್ಯಕ್ರಮದಲ್ಲಿ ಮೂಡಿ ಬಂದಿವೆ. ವಿಶೇಷವೆಂದರೆ, ಈ ಕಾರ್ಯಕ್ರಮವನ್ನು ಮಕ್ಕಳೇ ನಿರೂಪಣೆ ಮಾಡಿದ್ದಾರೆ. ಭಾಗವಹಿಸಿದ ಮಕ್ಕಳು: ಏಕ್ತಾ ಕರ್ಪೂರ | ಆದರ್ಶ | ಶ್ರೇಯಸ್ | ಪ್ರಣತಿ | ಪ್ರತೀಕ
ಈ ಕಾರ್ಯಕ್ರಮವು ಒಂದು ವಿಶೇಷ ಕಾರ್ಯಕ್ರಮವಾಗಿ ಪ್ರಸಾರವಾಗಿದೆ. ಇದರಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಪದವಿ ಕಲಿಯುತ್ತಿರುವ ವಿದ್ಯಾರ್ಥಿನಿಯರು ಪಾಲ್ಗೊಂಡು, ಹಾಡುಗಳನ್ನು ಪ್ರಸ್ತುತ ಪಡಿಸಿದ್ದಾರೆ. ಭಾಗವಹಿಸಿದ ವಿದ್ಯಾರ್ಥಿನಿಯರು : ಕಾವ್ಯಾ ಸವದತ್ತಿ | ಪ್ರಜ್ಞಾ ಕುಲಕರ್ಣಿ | ಸೌಜನ್ಯ ಇನಾಮದಾರ | ಸುರಭಿ ಕುಲಕರ್ಣಿ
ಈ ಸಂಚಿಕೆಯಲ್ಲಿ ಮಕ್ಕಳು, ದೇಶ ವಿದೇಶಗಳ ಮಾಹಿತಿ ನೀಡುವ ಸರಣಿ ಸಂಚಿಕೆ, ಭಕ್ತಿಗೀತೆಗಳು ಹಾಗೂ ಶ್ಲೋಕ ಗಳನ್ನೂ ಪ್ರಸ್ತುತ ಪಡಿಸಿದ್ದಾರೆ.ಭಾಗವಹಿಸಿದ ಮಕ್ಕಳು: ಆಶೀಶ್ ಸತ್ತೂರ್| ನಿತ್ಯಶ್ರೀ| ಸುಜಯ್ |ಏಕ್ತಾ ಕರ್ಪೂರ |ಸೃಷ್ಟಿ ಕೆ
ಈ ಸಂಚಿಕೆಯಲ್ಲಿ ಮಕ್ಕಳು ಭಾಷಣ, ಹಾಡು, ನಿಸಾರ್ ಅಹಮ್ಮದ್ ಅವರ ಪದ್ಯ, ಗಣೇಶ ಶ್ಲೋಕ ಮತ್ತು ದೇಶವಿದೇಶಗಳ ಮಾಹಿತಿ ಸರಣಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಮಕ್ಕಳು : ಕೃತಿಕಾ | ನಿವೇದಿತಾ ನಿಲಣ್ಣವರ | ಪ್ರಣತಿ | ಶೀತಲ್ ಜೋಶಿ | ಸ್ಫೂರ್ತಿ | ಆಶೀಶ್ ಸತ್ತೂರ | ತ್ರಿಷಾ