• Home
  • keyboard_arrow_right Gatavaibhava
  • keyboard_arrow_rightPodcasts
  • keyboard_arrow_right
  • keyboard_arrow_right ಗತವೈಭವ – ಮಾರ್ಚ್ 18, 2019 ರ ಸಂಚಿಕೆ

Gatavaibhava

ಗತವೈಭವ – ಮಾರ್ಚ್ 18, 2019 ರ ಸಂಚಿಕೆ

ಉಮಾ ಭಾತಖಂಡೆ March 18, 2019 107 5


share close
ಗತವೈಭವದ ಈ ಸಂಚಿಕೆಯಲ್ಲಿ ಮನುಷ್ಯ ಶಾಶ್ವತವಾಗಿ ಒಂದೆಡೆ ವಾಸಿಸಲು ಕಾರಣವಾದ ಕೃಷಿಯ ಬಗ್ಗೆ ಹಾಗೂ ಕಂಚಿನ ಯುಗ, ತಾಂಬ್ರ ಯುಗ ಹಾಗೂ ಕಬ್ಬಿಣ ಯುಗ ಕುರಿತ ಮಾಹಿತಿ ನಂತರ ನಾಗರೀಕತೆ ಬೆಳೆದುಬಂದ ಹಂತಗಳ ಕುರಿತು ಪ್ರಸಾರಗೊಳಿಸಲಾಗಿದೆ.
ಪ್ರಸ್ತುತಿ : ಉಮಾ ಭಾತಖಂಡೆ.
Rate it
Previous episode
Gatavaibhava
close
  • 212

Gatavaibhava

ಗತವೈಭವ – ಮಾರ್ಚ್ 11, 2019 ರ ಸಂಚಿಕೆ

ಉಮಾ ಭಾತಖಂಡೆ March 11, 2019

ಈ ಸಂಚಿಕೆಯಲ್ಲಿ ಪ್ರಾರಂಭಿಕ ನುಡಿ ಹಾಗೂ ಇತಿಹಾಸ ಎಂದರೇನು? ಇದರ ಅಧ್ಯಯನದ ಅವಶ್ಯಕತೆ ಏನು? ನಾಗರಿಕತೆ ಬೆಳೆದುಬಂದ ಹಂತಗಳ ಕುರಿತ ವಿಷಯಗಳನ್ನು ಹೇಳಲಾಗಿದೆ.ಹಾಗೇ ಇತಿಹಾಸ ಪೂರ್ವಕಾಲ, ಹಳೆಶಿಲಾಯುಗ,ಮಧ್ಯ ಶಿಲಾಯುಗ ಹಾಗೂ ನೂತನ ಶಿಲಾಯುಗದ ಕುರಿತು ಪ್ರಸಾರಗೊಳಿಸಲಾಗಿದೆ. ಪ್ರಸ್ತುತಿ : ಉಮಾ ಭಾತಖಂಡೆ.

Read more trending_flat

Post comments

This post currently has no comments.

Leave a Reply

This site uses Akismet to reduce spam. Learn how your comment data is processed.