ಹುಬ್ಬಳ್ಳಿ ಧಾರಾವಾಡದೊಳಗೆ ಒಂದು ಮೂವತ್ತು ವರ್ಷದ ಹಿಂದೆ.. ನಳ ಬಂದರೆ, ಜನರಲ್ಲಿ ಬರುವ ಉತ್ಸಾಹ.. ನೀರು ತುಂಬುವ ಬಗೆ.. ನೀರು ಬಾರದೆ ಹೋದರೆ ಆಗುವ ತೊಂದರೆಗಳ ಕುರಿತು ಈ ಸಂಚಿಕೆಯಲ್ಲಿ ಬಹಳ ಸುಂದರವಾಗಿ ಹೇಳಲಾಗಿದೆ. ಈ ಲೇಖನದ ವಚನವನ್ನು ಲೇಖಕರಾದ ಶ್ರೀ. ಪ್ರಶಾಂತ ಆಡೂರ ವಾಚಿಸಿದ್ದಾರೆ. ಮೇ 22, 2019 ರ ಸಂಚಿಕೆ
You must log in to post a comment.