ಇದೊಂದು ಸಹಜ ಹರಟೆ ಕಾರ್ಯಕ್ರಮವಾಗಿದ್ದು, ಸಮಾಜದಲ್ಲಿ ಬರುವ ಸನ್ನಿವೇಶಗಳನ್ನು ಇಟ್ಟುಕೊಂಡು, ಜನ ಸಮೂಹಕ್ಕೆ ಒಂದು ಪ್ರಸ್ತುತ ಪರಿಸ್ಥಿತಿಯ ಕುರಿತ ಅರಿವನ್ನು ಬಹಳ ಸಹಜತೆ ಮತ್ತು ಹಾಸ್ಯ ಭರಿತವಾಗಿ ತಲುಪಿಸುವ ಉದ್ದೇಶದಿಂದ ಮೂಡಿಬರುವ ಕಾರ್ಯಕ್ರಮ. ಶ್ರೀಮತಿ. ಉಮಾ ಭಾತಖಂಡೆ ಮತ್ತು ಶ್ರೀ. ಅಶೋಕ ಜೋಶಿ ಅವರು ನಡೆಸಿಕೊಡುತ್ತಿದ್ದಾರೆ.