
ಸ್ಪಂದನ-ಬಿಂಬ ಆ ತೊಂಭತ್ತು ನಿಮಿಷಗಳು.
ಬಿಂಬ ಆ ತೊಂಭತ್ತು ನಿಮಿಷಗಳು ಚಲನಚಿತ್ರದ ನಿರ್ದೇಶಕ,ನಿರ್ಮಾಪಕ,ನಟ ಶ್ರೀ ಶ್ರೀನಿವಾಸ ಪ್ರಭು ಇವರ ಮಾತುಕತೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ
ರೇಡಿಯೋ ಗಿರ್ಮಿಟ್ ಶೋತೃಗಳೇ, ನಿಮಗಾಗಿ “ಜಯಂತ್ ಕಾಯ್ಕಿಣಿ ಅವರ ರೇಡಿಯೋ ಸಂದರ್ಶನ- ಮರು ಪ್ರಸಾರ” – ರೇಡಿಯೋ ಗಿರ್ಮಿಟ್ನಲ್ಲಿ – ತಪ್ಪದೆ ಕೇಳಿರಿ.
ಬುಧವಾರ -೫ ಫೆಬ್ರವರಿ ೨೦-ಭಾರತೀಯ ಸಮಯ ಸಾಯಂಕಾಲ ೮.೦೦
ಸಂದರ್ಶಕರು – ಶ್ರೀಯುತ. ಲಕ್ಷ್ಮಿಕಾಂತ್ ಇಟ್ನಾಳ್.
ಸಂದರ್ಶಕರ ಮಾತು: “ಸುಮಾರು ಒಂದೂ ಕಾಲು ಗಂಟೆಯ ಸುದೀರ್ಘ ಸಂದರ್ಶನ `ರೇಡಿಯೋ ಗಿರ್ಮಿಟ್’ ಗಾಗಿ. ನನಗೆ ತಿಳಿದ ಸಂಗತಿಗಳನ್ನು, ತಿಳಿಯದ ಸಂಗತಿಗಳನ್ನು ಅವರೊಂದಿಗೆ ಕೇಳುತ್ತ ಹೋದೆ, ಅವರು ಅದಕ್ಕುತ್ತರವಾಗಿ ಹೇಳುತ್ತಲೇ ಹೋದರು. ಸಂಗೀತದ ಭಾಷೆಯಲ್ಲಿ ಅದೊಂದು ಅದ್ಭುತ ಜುಗಲಬಂದಿಯಂತಿತ್ತು. ಇದು ರೇಡಿಯೋ ಗಿರ್ಮಿಟ್ – ಗ್ಲೋಬಲ್ ರೇಡಿಯೋಗಾಗಿ.ಹತ್ತು-ಹದಿನೈದು ನಿಮಿಷ ಎಂದುಕೊಂಡಿದ್ದು ಒಂದು ಗಂಟೆಯನ್ನೂ ಮಿಕ್ಕಿದ್ದು ಜಯಂತರು ನಿರರ್ಗಳವಾಗಿ ಯಾವ ಹಮ್ಮೂ ಇಲ್ಲದೇ ಸಹಜಾತಿ ಸಹಜವಾಗಿ ತಾವೊಬ್ಬ ಕವಿಯಾಗಿ, ಕತೆಗಾರನಾಗಿ, ಚಿತ್ರ ಸಾಹಿತಿಯಾಗಿ ತಮ್ಮನ್ನು ಬಿಚ್ಚಿಕೊಳ್ಳುತ್ತ ಹೋಗಿದ್ದು ಅನನ್ಯವಾಗಿತ್ತು”
ಉಮಾ ಭಾತಖಂಡೆ January 4, 2020
ಬಿಂಬ ಆ ತೊಂಭತ್ತು ನಿಮಿಷಗಳು ಚಲನಚಿತ್ರದ ನಿರ್ದೇಶಕ,ನಿರ್ಮಾಪಕ,ನಟ ಶ್ರೀ ಶ್ರೀನಿವಾಸ ಪ್ರಭು ಇವರ ಮಾತುಕತೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ.ಪ್ರಸ್ತುತಿ:ಉಮಾ ಭಾತಖಂಡೆ
ಸರೋಜಿನಿ ಪಡಸಲಗಿ June 5, 2020
You must log in to post a comment.