
ಹರಟೆಕಟ್ಟೆ – ಸಂಚಿಕೆ ೯
ವಿಷಯ : ಇವತ್ತಿನ ಹರಟೆ ಕಟ್ಟಲಿ ಬಗ್ಗೆ ಅದ. ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ : ಇವತ್ತಿನ ಹರಟೆ ಕಟ್ಟಲಿ ಬಗ್ಗೆ ಅದ. ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ : ಹಣ, ಅಂತಸ್ತು, ಅಸ್ತಿ ಇವೆಲ್ಲಕ್ಕಿಂತ ಮನಸಿನ ಆನಂದ ಮುಖ್ಯ . ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ : ಪರೀಕ್ಷೆಯ ಒತ್ತಡ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ವಿಷಯ: ಯುಗಾದಿ ಪ್ರಸ್ತುತಿ – ಗೌರಿ ಪ್ರಸನ್ನ
“ವಾಟ್ಸ್ ಇನ್ ನೇಮ್” ಈ ಖ್ಯಾತ ಉಲ್ಲೇಖ ನೀವೆಲ್ಲರೂ ಕೇಳಿರಬಹುದು …ಹೆಸರಿನ ಮಹಾತ್ಮೆ ಬಹಳ ದೊಡ್ಡದು… ಹೆಸರಿನ ಮಹತ್ವ ಏನು ಎಂದು ತಿಳಿಯುವ ಕುತೂಹಲ ನಿಮ್ಮೆಲ್ಲರಿಗೂ ಸುರು ಆಗಿದೆ ಅಂತ ನಮಗ ಗೊತ್ತು…ಹೆಸರಿನ ಪುರಾಣ ಕೇಳಲು “ಹರಟೆ ಕಟ್ಟೆ” ೩ ನೇ ಕಂತು ಕೇಳಿರಿ…
“ಪಂಜಾ”……ಇದೇನು ಹೊಸ ಕನ್ನಡದ ಪದ ಅಂತ ನಮ್ಮ ಬೆಂಗಳೂರು ಕಡೆ ಮಂದಿ ಅನ್ಕೋಬಹುದು….ಇನ್ನೂ ಕೆಲ ಮಂದಿ ಇದು ಹುಲಿ ಪಂಜಾ ಅನ್ಕೋಬಹುದು…..ಅದರ ಇದು ನಮ್ಮ ಉತ್ತರ ಕರ್ನಾಟಕದ ಮಂದಿ ಬಳುಸುವ ಬಟ್ಟೆ ಅಂದರ ಬಹಳ ಮಂದಿ ಮುಖ ಮುಖ ನೋಡಬಹುದು….ನೀವು ಪಂಜಾ ಮಹಾತ್ಮೆ ತಿಳೀಲೇಬೇಕು….ಇದರ ಬಗ್ಗೆ ತಿಳಿಲಿಕ್ಕೆ ನೀವು ಗೌರಿ ಪ್ರಸನ್ನ ಅವರ ನಿರೂಪಣೆಯ “ಹರಟೆ ಕಟ್ಟೆ” ಯ ೨ ನೇ ಕಂತಿನ ಹರಟೆ ಕೇಳಿರಿ…
ಹಿಂದ ಮಂದಿ ಆಯಾಸ ಪರಿಹಾರ ಮಾಡಲಿಕ್ಕೆ ಅಕ್ಕ ಪಕ್ಕದವರೊಂದಿಗೆ ಹರಟೆ ಹೊಡೆದು ಬೇರೆ ಬೇರೆ ವಿಷಯ ತಿಳ್ಕೊಳ್ಳುತಿದ್ದರು…ಮನಸ್ ಹಗುರ ಮಾಡ್ಕೊತ್ತಿದ್ದರು…..ಈಗ ಮಾತ್ನಾಡೋದು ಅಥವಾ ಹರಟೆ ಹೊಡೆಯೋದು ಅಂದರೆ ಏನಂತ ಮಂದಿಗೆ ಗೊತ್ತಿಲ್ಲ….ಹಿಂದಿ ಸೀರಿಯಲ್ “ತಾರಕ ಮೆಹತಾ ಕಾ ಉಲ್ಟಾ ಚೆಸ್ಮ” ಯಾರಾದರೂ ನೋಡಿದ್ದರೆ ಅವರಿಗೆ ಮಾತಿನ ಮಹಾತ್ಮೆ ತಿಳಿಯುತ್ತೆ…. “ಹರಟೆ ಕಟ್ಟೆ” ಯ ಮೊದಲನೆಯ ಕಂತಿನಲ್ಲಿ ನಮ್ಮ ರೇಡಿಯೋ ಗಿರ್ಮಿಟ್ ನಿರೂಪಕಿ “ಗೌರಿ ಪ್ರಸನ್ನ” ಅವರು ಮಾತಿನ ಮಹತ್ವ ತಿಳಿ […]