ಈ ಸಂಚಿಕೆಯಲ್ಲಿ ಜೀವನ ಅಂದ್ರ ಏನು, ಮಹಿಳೆ , ಶ್ರೀ ಕೃಷ್ಣ , ಹನಿಗವನಗಳು, ಜೀವನದ ಮಜಲುಗಳು, ಕವಿ, ಓ ಕಮಲ ಎಂಬ ಸೊಗಸಾದ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸಿದವರು- ೧. ರಜನಿ ಕುಲ್ಕರ್ಣಿ ೨. ಅಶ್ವಿನಿ ಕಾಶಿಕರ ೩. ಇಂದುಮತಿ ರಾಘವೇಂದ್ರ ೪. ವಿನೋದಿನಿ ಯರಗಟ್ಟಿ ೫. ಅಜಿತ್ ಕಾಶಿಕಾರ್ ೬. ಉಮಾ ಭಾತಖಂಡೆ.
You must log in to post a comment.