
ಗಮಕಸುಧಾ-ಸಂಚಿಕೆ 5-ದ್ರೌಪದಿ ಸ್ವಯಂವರ ಭಾಗ 2
ದಿನಾಂಕ.27.12 .2020 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ದ್ರೌಪದಿ ಸ್ವಯಂವರ”ಭಾಗ 2.ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗು ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿಸರ್ದೇಶಪಾಂಡೆ.
You must log in to post a comment.