ಗೀತಾಭಾವಧಾರೆ-31.10.2019ರ ಸಂಚಿಕೆ 4
ಗೀತಾಭಾವಧಾರೆಯ ನಾಲ್ಕನೆಯ ಸಂಚಿಕೆಯಲ್ಲಿ 11 ರಿಂದ 16ರ ವರೆಗಿನ ಶ್ಲೋಕಗಳು ಅದರೊಟ್ಟಿಗೆ ವಿವರಣೆಯನ್ನು ನೀಡಲಾಗಿದೆ.ಮಹಾರಥರೆಲ್ಲರೂ ತಮ್ಮ ತಮ್ಮ ಶಂಖಗಳನ್ನು ಊದಿದ ವರ್ಣನೆ ತುಂಬಾ ಸೊಗಸಾಗಿ ಬಂದಿದೆ. ಪ್ರಸ್ತುತಿ:ಉಮಾ ಭಾತಖಂಡೆ.
ಗೀತಾಭಾವಧಾರೆಯ ನಾಲ್ಕನೆಯ ಸಂಚಿಕೆಯಲ್ಲಿ 11 ರಿಂದ 16ರ ವರೆಗಿನ ಶ್ಲೋಕಗಳು ಅದರೊಟ್ಟಿಗೆ ವಿವರಣೆಯನ್ನು ನೀಡಲಾಗಿದೆ.ಮಹಾರಥರೆಲ್ಲರೂ ತಮ್ಮ ತಮ್ಮ ಶಂಖಗಳನ್ನು ಊದಿದ ವರ್ಣನೆ ತುಂಬಾ ಸೊಗಸಾಗಿ ಬಂದಿದೆ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮತಿ ಅಂಜಲಿ ದೇಸಾಯಿ ಇವರು ಬರೆದಂತಹ ನೆನಪುಗಳ ಅಣಿಮುತ್ತು ಲೇಖನ ಬನ್ನಿ ಆಲಿಸೋಣ ಅಕ್ಟೋಬರ್ 30 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಇಂದಿನ ಸಂಚಿಕೆಯಲ್ಲಿ ಗುಪ್ತ ಸಾಮ್ರಾಜ್ಯ ಕಾಲದ ಕಲೆ ಮತ್ತು ವಾಸ್ತುಶಿಲ್ಪಗಳ ಕುರಿತು ಆಲಿಸೋಣ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮತಿ ಮಾಲತಿ ಮುದಕವಿ ಇವರು ಬರೆದ ಹಾಸ್ಯಭರಿತ ಲೇಖನಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ. 28.10.2020 ರ ಸಂಚಿಕೆ-8 ಪ್ರಸ್ತುತಿ:ಶ್ರೀಮತಿ ಮಾಲತಿ ಮುದಕವಿ.
ಭಾಗವಹಿಸಿದವರು: ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ವಿಜಯ್ ಇನಾಮದಾರ,ಶ್ರೀಮತಿ ಅಷ್ವಿನಿ ಕಾಶಿಕರ್, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಕೃಷ್ಣ ಕೌಲಗಿ,ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಮತಿ ರಾಧಾಶ್ಯಾಮರಾವ್,ಶ್ರೀಮತಿ ಇಂದುಮತಿ ರಾಘವೇಂದ್ರ, ಶ್ರೀಮತಿ ಅನುರಾಧ ಕುಲಕರ್ಣಿ.ಶ್ರೀಮತಿ ಭಾಗ್ಯಶ್ರೀ ಜೋಶಿ. ಇಂದಿನ ಕವನಗಳು: ಬಂತರಿ ದೀಪಾವಳಿ, ದೀಪಾವಳಿ, ಬೆಳಕಿನೆಡೆಗೆ,ದೀಪಗಳ ಹಾವಳಿ,ಬೆಳಕು,ದೀಪಬೆಳಗಿಸೋಣ, ಹಚ್ಚೊಣ ಬನ್ನಿ ದೀಪ,ಬೆಳಕಿನ ಕುಡಿ,ಹಚ್ಚುಬಾರೋ ದೀಪವ,
ಪಂಚತಂತ್ರ ಕಥೆಗಳು ಪುಸ್ತಕದಿಂದ ಆಯ್ದ ಕುಬೇರನ ಚಕ್ರ ಕಥೆಯಲ್ಲಿ ನಾಲ್ಕು ಜನ ಗೆಳೆಯರು ಅದೃಷ್ಟವನ್ನು ಹುಡುಕಿಕೊಂಡು ಹೋದ ಕಥೆ ನಿಮಗಾಗಿ ಆಲಿಸಿ ನಿಮ್ಮ ಚಿಣ್ಣರ ಕಥಾಗುಚ್ಛದ ಅಕ್ಟೋಬರ್ 27, 2019 ರ ಸಂಚಿಕೆಯಲ್ಲಿ. ಕಥಾ ವಾಚನಕಾರರು:ಶ್ರೀಮತಿ ಉಮಾ ಭಾತಖಂಡೆ.
ಇಂದಿನ ಕಥೆಗಳು ೧. ಮೊಟ್ಟೆಯಷ್ಟು ದೊಡ್ಡದಾದ ಜೋಳದ ಕಾಳು ::ವಾಚನಕಾರರು:ಶ್ರೀಯುತ ಶಿವಾನಂದ್ ಹೊಂಬಾಳ್ ೨. ಮುಂದಾಲೋಚನೆ ::ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್ ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 26.10 .2019 ರ ಸಂಚಿಕೆ 39 ಪ್ರಸ್ತುತ ವಿಷಯ–“ನಂಬುಗೆ ವಿಶ್ವಾಸದ ಗತಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ದೀಪಾವಳಿಯ ಅನೇಕ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ, ಆಗಿನ ಸಂಭ್ರಮದ ಕ್ಷಣಗಳನ್ನು ಈ ಸಂಚಿಕೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಅಕ್ಟೋಬರ್ 24, 2019 ರ ಸಂಚಿಕೆ. ಪ್ರಸ್ತುತಿ:ಗೌರಿ ಪ್ರಸನ್ನ